ಧರ್ಮಸ್ಥಳ, ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವ ವಾಹನಗಳು ಸಂಪೂರ್ಣ ಸ್ಥಗಿತ

#ಚಿಕ್ಕಮಗಳೂರು

 #ಚಿಕ್ಕಮಗಳೂರು , ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ಬಂದ್

ಧರ್ಮಸ್ಥಳ, ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವ ವಾಹನಗಳು ಸಂಪೂರ್ಣ ಸ್ಥಗಿತ

ಗಾಳಿ ಮಳೆಯ ಆರ್ಭಟ ಕ್ಕೆ ಚಾರ್ಮಾಡಿ ಘಾಟ್ ನಲ್ಲಿ ಬಂಡೆ ಕಲ್ಲು, ಮಣ್ಣು ಕುಸಿತ

ಚಾರ್ಮಾಡಿ ಘಾಟ್ ನಾ 4ನೇ ತಿರುವುನಲ್ಲಿ ಬಿದ್ದ ಬೃಹತ್ ಗಾತ್ರದ ಬಂಡೆ ಕಲ್ಲು 

ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್

Post a Comment

0 Comments