ಇಂದು 159 ಮಂದಿಗೆ ಸೋಂಕು ದೃಢ.4 ಸಾವು


ಹಾಸನ ಜಿಲ್ಲೆಯಲ್ಲಿ ಇಂದು 159 ಮಂದಿಗೆ ಸೋಂಕು ದೃಢ.
*ಜಿಲ್ಲೆಯಲ್ಲಿ ಮೂರು ಸಾವಿರ ಗಡಿ ದಾಟಿದ ಒಟ್ಟಾರೆ ಸೋಂಕಿತ ರ ಸಂಖ್ಯೆ.
*ಹಾಸನ- 103, ಅರಸೀಕೆರೆ- 10, ಅರಕಲಗೂಡು-11,ಬೇಲೂರು-00, ಆಲೂರು-02, ಸಕಲೇಶಪುರ-09, ಹೊಳೆನರಸೀಪುರ-13, ಚನ್ನರಾಯಪಟ್ಟಣ-11  ಮಂದಿಯಲ್ಲಿ ಸೋಂಕು ಪತ್ತೆ.
* ಇಂದು  ನಾಲ್ಕು ಮಂದಿ  ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 79 ಕ್ಕೆ ಏರಿಕೆ.
* 1224 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*1728 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ  3031 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.

Post a Comment

0 Comments