ರಾಮನಾಥಪುರ 20 ಕ್ಕೂ ಹೆಚ್ಚು ಮನೆಗಳು ಜಲಾವೃತ

ಹಾಸನ: ಹಾಸನ ಜಿಲ್ಲೆಯಲ್ಲಿ ಉಕ್ಕಿ ಹರಿದ ಕಾವೇರಿ ನದಿ

ರಾಮನಾಥಪುರ 20 ಕ್ಕೂ ಹೆಚ್ಚು ಮನೆಗಳು ಜಲಾವೃತ

ಹಾಸನ‌ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗ್ರಾಮ

ನಿರಂತರ ಮಳೆಯಿ ಮನೆಗಳಿಗೆ ನುಗ್ಗಿದ ನೀರು

ಮನೆಗಳಲ್ಲಿದ್ದ ಜನರನ್ನ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿರೋ ಅದಿಕಾರಿಗಳು

ಕಳೆದ ಮೂರು ವರ್ಷಗಳಿಂದ ಸತತವಾಗಿ ಮಳೆಯಿಂದ ನೆಲೆ ಕಳೆದುಕೊಳ್ಳುತ್ತಿರೋ ಜನ

ಸತತ ಮೂರು ವರ್ಷದ ಮಳೆಯಲ್ಲಿ ಜಲಾವೃತ ವಾದ ಮನೆಗಳ ಸುರಕ್ಣತೆಗೂ ಧಕ್ಕೆ

ಶೀಘ್ರವಾಗಿ ಕಾವೇರಿ ನದಿಗೆ ತಡೆಗೋಡೆ ಕಟ್ಟಲು ಸ್ಥಳೀಯರ ಆಗ್ರಹ

ಭಾರೀ ಮಳೆಗೆ ಉಕ್ಕಿ ಹರಿದ ಕಾವೇರಿ ನದಿಯ ಪ್ರವಾಹದಿಂದ ಸಂಕಷ್ಟ

Post a Comment

0 Comments