ಪಿಎಸ್ ಐ ಕಿರಣ್ ಕುಮಾರ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಭೇಟಿ

ಹಾಸನ: ಪಿಎಸ್ ಐ ಕಿರಣ್ ಕುಮಾರ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಭೇಟಿ

ಅರಸೀಕೆರೆ ತಾಲ್ಲೂಕಿನ  ಲಾಳನಕೆರೆಯಲ್ಲಿರುವ ಕಿರಣ್ ಮನೆ 

ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಸಚಿವ ಗೋಪಾಲಯ್ಯ

ಕಿರಣ್ ಪತ್ನಿ, ಮಕ್ಕಳು, ಕುಟುಂಬದವರಿಗೆ ಸಾಂತ್ವನ

ಸರ್ಕಾರದ ಕಡೆಯಿಂದ ಸೌಲಭ್ಯಗಳನ್ನು ನೀಡೋದಾಗಿ ಗೋಪಾಲಯ್ಯ ಹೇಳಿಕೆ

ಮಕ್ಕಳ ವಿದ್ಯಾಭ್ಯಾಸಕ್ಕೆ  ವೈಯಕ್ತಿಕ ವಾಗಿ ನೆರವು ನೀಡುತ್ತೇನೆ

ಪಿಎಸ್ಐ ಕಿರಣ್ ಕುಮಾರ್ ಉತ್ತಮ ಕೆಲಸ ನಿರ್ವಹಿಸಿ ಒಳ್ಳೆಯ ಅಧಿಕಾರಿಯಾಗಿದ್ದರು

ಏನೇ ಸಮಸ್ಯೆ ಇದ್ದರೂ ನನ್ನೊಂದಿಗೆ ಹೇಳಿಕೊಳ್ಳಬಹುದಿತ್ತು

ಅವರ ಆತ್ಮಹತ್ಯೆ ಅತ್ಯಂತ ನೋವು ತಂದಿದೆ

ಆತ್ಮಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿದ್ದೇನೆ

ಎಸ್ಪಿ ತನಿಖೆ ನಡೆಸಲಿದ್ದಾರೆ

ಯಾವುದೇ ರೀತಿ ದಾರಿ ತಪ್ಪದ ಹಾಗೇ ತನಿಖೆ ಮಾಡಿಸುತ್ತೇನೆ

ಆ ಅಧಿಕಾರಿ ಬಗ್ಗೆ ಒಳ್ಳೆಯ ಗೌರವ ಅಭಿಪ್ರಾಯವಿದೆ

ಯಾರು ಏನೇ ಆರೋಪ ಮಾಡಿದ್ದರೂ ಸತ್ಯಾಸತ್ಯತೆ ತನಿಖೆಯಿಂದ ಗೊತ್ತಾಗಲಿದೆ

ಯಾವುದೇ ರೀತಿ ಕಾಲ್ ರೆಕಾರ್ಡ್ ಡಿಲಿಟ್ ಆಗೋಕೆ ಸಾಧ್ಯವಿಲ್ಲ

ಲಾಸ್ಟ್ ಕಾಲ್ ಯಾವುದು ಎಂದು ಈಗ ಬಹಿರಂಗ ‌ಪಡಿಸುವುದು ಸಾಧ್ಯವಿಲ್ಲ

ಆ ಕುಟುಂಬಕ್ಕೆ ಅನ್ಯಾಯವಾಗದ ರೀತಿ ಪ್ರಾಮಾಣಿಕ ತನಿಖೆ ಮಾಡಿಸುತ್ತೇನೆ

Post a Comment

0 Comments