ಹಾಸನ ಜಿಲ್ಲೆಯಲ್ಲಿ ಬಿಡುವು ನೀಡಿದ ಮಳೆ. ಮಳೆ ಹಾನಿ ಪ್ರದೇಶಕ್ಕೆ ಇಂದು ಉಸ್ತುವಾರಿ ಸಚಿವ ಗೋಪಾಲಯ್ಯ ‌ಭೇಟಿ

ಹಾಸನ: ಹಾಸನ ಜಿಲ್ಲೆಯಲ್ಲಿ ಬಿಡುವು ನೀಡಿದ ಮಳೆ

ಮಲೆನಾಡು ಭಾಗದಲ್ಲೂ ತಗ್ಗಿದ ಮಳೆಯ ಅಬ್ಬರ

ಹೇಮಾವತಿ ಜಲಾಶಯದ ಒಳ ಹರಿವು ಇಳಿಮುಖ

ಇಂದು‌ 9603 ಕ್ಯೂಸೆಕ್ ಒಳ ಹರಿವು

ಜಲಾಶಯದ ಗರಿಷ್ಠ ಮಟ್ಟ 2922 ಅಡಿ

ಇಂದಿನ ಮಟ್ಟ 2919.92 ಅಡಿ

ಡ್ಯಾಂ ಒಟ್ಟು ನೀರು ಸಂಗ್ರಹ 
ಸಾಮರ್ಥ್ಯ 37.103 ಟಿಎಂಸಿ

ಇಂದಿನ‌ ಮಟ್ಟ 35.09 ಟಿಎಂಸಿ

ಹೊರ ಹರಿವು ನದಿ, ನಾಲೆ‌ಸೇರಿ 3960 ಕ್ಯೂಸೆಕ್

ಮಳೆ ಹಾನಿ ಪ್ರದೇಶಕ್ಕೆ ಇಂದು ಉಸ್ತುವಾರಿ ಸಚಿವ ಗೋಪಾಲಯ್ಯ ‌ಭೇಟಿ

ಹೊಳೆನರಸೀಪುರ ತಾಲೂಕಿನ ವಿವಿಧೆಡೆ ಸಚಿವರ ಅವಲೋಕನ

ಶ್ರೀರಾಮ ದೇವರಕಟ್ಟೆ ಹಾಗೂ HRBC ಬಲದಂಡೆ ನಾಲೆ ಕಾಮಗಾರಿ ವೀಕ್ಷಣೆ

ಮಳೆ ಹಾನಿ ಹಾಗೂ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಸಭೆ

Post a Comment

0 Comments