ಸಕಲೇಶಪುರ ಪಟ್ಟಣದಲ್ಲಿ ಪೊಲೀಸ್ ಹಾಗೂ ತಹಶಿಲ್ದಾರ್ ಜಟಾಪಟಿ

ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ‌ಕಾರಿನ ನಾಲ್ಕೂ ಚಕ್ರದ ಗಾಳಿಬಿಟ್ಟ ತಹಸೀಲ್ದಾರ್

ಸಕಲೇಶಪುರ ನಗರ ಠಾಣೆ ಹೆಡ್ ಕಾನ್ಸ್ ಟೇಬಲ್ ದಯಾನಂದ ಕಾರಿನ ಗಾಳಿಬಿಟ್ಟ ಆರೋಪ

ಸಿಟ್ಟಿಗೆದ್ದ ದಯಾನಂದ್ ರಿಂದ‌ ಕಾರಿನ ಮಂದೆಯೇ ಧರಣಿ

ತಮ್ಮ‌ಕಾರಿನ‌ ಚಕ್ರದ ಗಾಳಿಬಿಟ್ಟು ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ

ಪ್ರತಿಭಟನಾ ನಿರತ ಹೆಡ್ ಕಾನ್ಸ್ ಟೇಬಲ್ ಮನವೊಲಿಸಲು ಪೊಲೀಸರ ಹರಸಾಹಸ

ತಹಸೀಲ್ದಾರ್ ಕ್ರಮ‌ದ ಬಗ್ಗೆ ಆಕ್ಷೇಪಿಸಿ ಹೆಡ್ ಕಾನ್ಸ್ ಟೇಬಲ್ ಧರಣಿ

ತಹಸೀಲ್ದಾರ್ ಮಂಜುನಾಥ್ ವಿರುದ್ದ ಸಿಟ್ಟಿಗೆದ್ದು ರಸ್ತೆಯಲ್ಲೇ ಧರಣಿ ಕೂತಿದ್ದ ದಯಾನಂದ್

ನೆನ್ನೆ‌ ಮಧ್ಯಾಹ್ನ ಸಕಲೇಶಪುರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಘಟನೆ

ಪಾರ್ಕಿಂಗ್ ಗೆ ಜಾಗ ಇರಲಿಲ್ಲ, ಔಷಧಿ ತರಲು ಕಾರ್ ನಿಲ್ಲಿಸಿ ಹೋಗಿದ್ದಾಗ ನಾಲ್ಕು ಚಕ್ರದ ಗಾಳಿ ಬಿಡಲಾಗಿದೆ ಎಂದು ಪೊಲೀಸ್ ಆರೋಪ

ನೋ‌ ಪಾರ್ಕಿಂಗ್ ಏರಿಯಾದಲ್ಲಿ ಕಾರ್ ನಿಲ್ಲಿಸಿ ಜನರಿಗೆ ಕಿರಿಕಿರಿ ಮಾಡಿದ್ದರಿಂದ ಕ್ರಮ ಎಂದು ತಹಸೀಲ್ದಾರ್ ಆಕ್ಷೇಪ

ಕಡೆಗೂ ಹೆಡ್ ಕಾನ್ಸ್ ಟೇಬಲ್ ಮನವೊಲಿಸಿ ಕರೆದೊಯ್ದ ಪೊಲೀಸರು

Post a Comment

0 Comments