ಐದು ಸಾವಿರ ಗಡಿ ದಾಟಿದ ಕೊರೋನಾ,ಒಂದೂವರೆ ಶತಕ ದಾಟಿದ ಸಾವು

ಐದು ಸಾವಿರ ಗಡಿ ದಾಟಿದ ಕೊರೋನಾ,ಒಂದೂವರೆ ಶತಕ ದಾಟಿದ ಸಾವು

ಜಿಲ್ಲೆಯಲ್ಲಿ ಗುರುವಾರ ಮತ್ತೇ ಕೊರೋನಾ  ದ್ವಿಶಕ ಬಾರಿಸಿದ್ದು, 5000 ಗಡಿ ದಾಟಿದೆ.


ಗುರುವಾರ 226 ಮಂದಿಯಲ್ಲಿ ಸೋಂಕು ಹೊಸದಾಗಿ ದೃಢ.


 ಒಟ್ಟು ಸೋಂಕಿತರ ಸಂಖ್ಯೆ  5224 ಕ್ಕೆ ಏರಿಕೆ.


1756 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ.


3318 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು,60 ಮಂದಿ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ.


ಇಂದು ಸೋಂಕು ಕಾಣಿಸಿಕೊಂಡವರ ಪೈಕಿ ಆಲೂರು-4, ಅರಕಲಗೂಡು-31, ಅರಸೀಕೆರೆ-45, ಬೇಲೂರು-20, ಚನ್ನರಾಯಪಟ್ಟಣ-14, ಹಾಸನ-80,ಹೊಳೆನರಸೀಪುರ-25,ಸಕಲೇಶಪುರ 7 ಮಂದಿ ಸೇರಿದ್ದಾರೆ.



ಜಿಲ್ಲೆಯಲ್ಲಿ ಈವರೆಗೆ 150 ಮಂದಿ ಕೊರೊನದಿಂದ ಸಾವನ್ನಪ್ಪಿದ್ದು,ಇಂದು ಕೊರೊನದಿಂದ 7 ಮಂದಿ ಸಾವು.

Post a Comment

0 Comments