ಜಿಲ್ಲಾಧಿಕಾರಿಯವರಿಂದ ಹೋಂ ಐಸೋಲೇಶನ್ ನಲ್ಲಿರುವವರ ಭೇಟಿ

ಜಿಲ್ಲಾಧಿಕಾರಿಯವರಿಂದ ಹೋಂ ಐಸೋಲೇಶನ್ ನಲ್ಲಿರುವವರ ಭೇಟಿ

ಹಾಸನ ಅ.15(ಕರ್ನಾಟಕ ವಾರ್ತೆ):ಜಿಲ್ಲಾಧಿಕಾರಿಗಳು ಇಂದು ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಹೋಂ ಐಸೋಲೇಶನ್ ನಲ್ಲಿರುವ ಕೋವಿಡ್-19 ಸೋಂಕಿತ ವ್ಯಕ್ತಿಯ ಮನೆಗೆ ಖುದ್ದು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು, ಹಾಗೂ ಆರೋಗ್ಯ ಇಲಾಖೆ ತಂಡದ ಕಾರ್ಯವೈಖರಿ ಪರಿಶೀಲಿಸಿದರು. ಇದೆ ರೀತಿಯಲ್ಲಿ ಬೇರೆ ತಾಲ್ಲೂಕು ಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.

Post a Comment

0 Comments