ಎಂಪಿ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ದೂರು ನೀಡಿದ್ದೆ ಎ.ಮಂಜು

ಹಾಸನ: ಹಾಸನದಲ್ಲಿ ಮಾಜಿ ಸಚಿವ ಹಾಗೂ ಕಳೆದ ಲೋಕಸಭಾ ಚುನಾವಣಾ ಅಭ್ಯರ್ಥಿ ಎ.ಮಂಜು ಹೇಳಿಕೆ

2019 ರ  ಎಂಪಿ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ದೂರು ನೀಡಿದ್ದೆ

ಪ್ರಜ್ವಲ್ ಮಾರ್ಕೆಟ್ ದರಕ್ಕಿಂತ ಕಡಿಮೆ ಆಸ್ತಿ ಘೋಷಣೆ ಮಾಡಿದ್ದಾರೆ ಎಂದಿದ್ದೆ.

ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣದ ಬಗ್ಗೆ ಸುಳ್ಳು ಮಾಡಿದ್ದಾರೆ

ನಾನು ಚುನಾವಣಾ ಆಯೋಗಕ್ಕೆ ಎರಡು ಮೂರು ಬಾರಿ ದೂರು‌ ನೀಡಿದ್ದೆ

ಆಯೋಗದಿಂದ ಡಿಸಿಗೆ ಸೂಚನೆ ಬಂದಿದೆ

ದಾಖಲಾತಿ ಪರಿಶೀಲಿಸಿ ಎಂದು ಆಯೋಗ ಡಿಸಿಗೆ ಹೇಳಿದೆ
ವಾರದಲ್ಲಿ ವರದಿ ನೀಡುವಂತೆ ಹೇಳಿದೆ

ಡಿಸಿ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ

ಕಾನೂನು ಪ್ರಕಾರ ಡಿಸಿ ಅವರು ಪರಿಶೀಲಿಸಿ ಆಯೋಗಕ್ಕೆ ವರದಿ ನೀಡಬೇಕು

ಇಂಥದೇ ಪ್ರಕರಣದಲ್ಲಿ ಉತ್ತರ ಭಾರತದ ಶಾಸಕರೊಬ್ಬರು ಅನರ್ಹರಾಗಿದ್ದಾರೆ

ಅದರಂತೆ ನನಗೂ ನ್ಯಾಯ ಸಿಗುವ ವಿಶ್ವಾಸವಿದೆ ಎಂದ ಮಂಜು

Post a Comment

0 Comments