ಕೊರೊನಾ ಕಾರಣದಿಂದ ಸರ್ಕಾರದ ಆದೇಶದಂತೆ ಈ ವರ್ಷದ ಕತ್ತರಿಘಟ್ಟ ಮಹೋತ್ಸವರದ್ದು ಮಾಡಲಾಗಿದೆ

ಕೊರೊನಾ ಕಾರಣದಿಂದ
ಸರ್ಕಾರದ ಆದೇಶದಂತೆ
ಈ ವರ್ಷದ ಕತ್ತರಿಘಟ್ಟ
ಶ್ರೀ ಶ್ರೀನಿವಾಸಮ್ಮನವರ
ಜಾತ್ರಾ ಮಹೋತ್ಸವ
ರದ್ದು ಮಾಡಲಾಗಿದೆ

ಭಕ್ತಾಧಿಗಳು ಹಾಗೂ ಸಮಸ್ತ ಜನತೆ
ಸಹಕರಿಸಬೇಕೆಂದು ಕೋರಲಾಗಿದೆ
ಪ್ರಕಟಣೆ : ಕತ್ತರಿಘಟ್ಟ ಗ್ರಾಮಸ್ತರು
ಮತ್ತು ಸುತ್ತಮುತ್ತಲ ಗ್ರಾಮಸ್ಥರು

Post a Comment

0 Comments