ಅರಸೀಕೆರೆ ತಡರಾತ್ರಿ ಅರಸೀಕೆರೆಯಿಂದ ಹುಳಿಯಾರು ಹೋಗುವ ರಸ್ತೆಯಲ್ಲಿ ರಾಮನಹಳ್ಳಿ ಅರಣ್ಯ ವಲಯದ ರಸ್ತೆ ಪಕ್ಕ ಆಕಸ್ಮಿಕವಾಗಿ ಚಿರತೆಯೊಂದು ನಿಶ್ಚಿಂತೆಯಿಂದ ಕಾಣಿಸಿಕೊಂಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಚಿರತೆ ಪ್ರತ್ಯಕ್ಷವಾಗಿ ನೋಡಿದರೆ ಶ್ರೀರಂಗನಾಥ ಹಾರ್ಡ್ವೇರ್ ಮಾಲೀಕ ಮಹೇಶ್ ಹಾಗೂ ಮುನೇಶ್ ಅವರು 8:30 ರ ಸಮಯದಲ್ಲಿ ಐದರಿಂದ ಆರು ಚಿರತೆಗಳನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ ರಾತ್ರಿಯ ಸಮಯದಲ್ಲಿ ಯಾರೂ ಕೂಡ ಅರಣ್ಯ ವಲಯಗಳಲ್ಲಿ ಗಾಡಿ ನಿಲ್ಲಿಸುವುದು ಬೇಡ ಎಂದರು.
0 Comments