ಮಾನವೀಯತೆ ಮೆರೆದ ಆಹಾರ ನಾಗರೀಕ ಸರಬರಾಜು ಸಚಿವ

ಹಾಸನ: ಮಾನವೀಯತೆ ಮೆರೆದ 
ಆಹಾರ ನಾಗರೀಕ ಸರಬರಾಜು ಸಚಿವ

ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಕೆ.ಗೋಪಾಲಯ್ಯ ಸ್ಪಂದನೆ

ಚನ್ನರಾಯಪಟ್ಟಣ ತಾಲೂಕು ಸೋಮಾರ ಸಂತೆ ಹತ್ತಿರ ಸಂಭವಿಸಿದ್ದ ಅಪಘಾತ


ಬೆಂಗಳೂರಿನಿಂದ ತೀರ್ಥಹಳ್ಳಿಗೆ ಹೋಗುತಿದ್ದ  ಪ್ರಯಾಣಿಕರ ವಾಹನ

 ಇದನ್ನು ಕಂಡು ತಕ್ಷಣ ತಮ್ಮ ವಾಹನ ನಿಲ್ಲಿಸಿದ ಸಂಕಷ್ಟಕ್ಕೆ ನೆರವಾದ ಸಚಿವ

ತಮ್ಮ ಕಚೇರಿಯ ವಾಹನದಲ್ಲಿ  ಚನ್ನರಾಯಪಟ್ಟಣ ಆಸ್ಪತ್ರೆಗೆ ಗಾಯಾಳುಗಳು ಶಿಪ್ಟ್

ಚಿಕಿತ್ಸೆ ಕೊಡಿಸಿ ನಂತರ ತೀರ್ಥಹಳ್ಳಿಗೆ ಹೋಗಲು ಬದಲಿ ವಾಹನ ವ್ಯವಸ್ಥೆ ಮಾಡಿದ ಗೋಪಾಲಯ್ಯ

Post a Comment

0 Comments