ಹಾಸನ: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ


ಹಾಸನ ತಾಲ್ಲೂಕಿನ ಬೆಣಗಟ್ಟೆ 
ಗ್ರಾಮದಲ್ಲಿ ಘಟನೆ

ಹಲವು ದಿನಗಳಿಂದ ಶಾಂತಿಗ್ರಾಮ, ಬೆಣಗಟ್ಟೆ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಕುರಿ, ಕರು ಹೊತ್ತೊಯ್ದು ತಿಂದಿದ್ದ  ಚಿರತೆ

ಹಗಲು ವೇಳೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು

ಗ್ರಾಮಸ್ಥರ ಮನವಿ ಮೇರೆಗೆ ಚಿರತೆ ಸೆರೆಗೆ ಬೋನಿಟ್ಟಿದ್ದ ಅರಣ್ಯ ಇಲಾಖೆ

ಕಳೆದ ರಾತ್ರಿ ಬೋನಿಗೆ ಬಿದ್ದ ಹೆಣ್ಣು ಚಿರತೆ

ನಿಟ್ಟುಸಿರು‌ ಬಿಟ್ಟ ಅಕ್ಕಪಕ್ಕದ‌ ಗ್ರಾಮಸ್ಥರು

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ಪರಿಶೀಲನೆ


Post a Comment

0 Comments