ಕಾಡಾನೆ ದಾಳಿಗೆ ಪರಿಹಾರದಹಣ ಬೇಡ ಕಾಡಾನೆ ಹಾವಳಿಯನ್ನು ತಪ್ಪಿಸಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಯಡೆಹಳ್ಳಿ ಮಂಜುನಾಥ್ ಹೇಳಿದ್ದಾರೆ .

ಸಕಲೇಶಪುರ:-ಕಾಡಾನೆ ದಾಳಿಗೆ ಪರಿಹಾರದಹಣ ಬೇಡ ಕಾಡಾನೆ ಹಾವಳಿಯನ್ನು ತಪ್ಪಿಸಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಯಡೆಹಳ್ಳಿ ಮಂಜುನಾಥ್ ಹೇಳಿದ್ದಾರೆ .
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಇಂದು ಸರಕಾರ ಕಾಡಾನೆ ಹಾವಳಿಯನ್ನು ತಡೆಯುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಯಾವುದೋ ಒಬ್ಬ ವ್ಯಕ್ತಿ ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟಾಗ ಅಥವಾ ಬೆಳೆ ನಾಶಪಡಿಸಿದಾಗ  ಒಂದಿಷ್ಟು ಪರಿಹಾರದ ಹಣನೀಡಿ ಸರ್ಕಾರ ಕೈ ಕಳೆದುಕೊಳ್ಳುವುದು ಬೇಡ ನಮಗೆ ಕಾಡಾನೆ ಹಾವಳಿಯಿಂದ ಶಾಶ್ವತ ಮುಕ್ತಿ ಬೇಕಿದೆ ಎಂದರು

Post a Comment

0 Comments