ಹಾಸನದಲ್ಲಿ ಮುಂದುವರಿದ ಕೊಲೆ ಸರಣಿ ಚನ್ನರಾಯಪಟ್ಟಣ - ವೃದ್ದ ದಂಪತಿಯ ಬರ್ಬರ ಹತ್ಯೆ

ಹಾಸನ: ಹಾಸನದಲ್ಲಿ ಮುಂದುವರಿದ ಕೊಲೆ ಸರಣಿ

ವೃದ್ದ ದಂಪತಿಯ ಬರ್ಬರ ಹತ್ಯೆ

ಚನ್ನರಾಯಪಟ್ಟಣ ತಾಲ್ಲೂಕಿನ ಆಲಗೊಂಡನಹಳ್ಳಿಯಲ್ಲಿ ಘಟನೆ

ಮುರುಳೀಧರ್ (71), ಉಮಾದೇವಿ (67) ಕೊಲೆಯಾದ ವೃದ್ದ ದಂಪತಿ

ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರನ್ನೂ ಕೊಲೆ ಮಾಡಿರುವ ದುಷ್ಕರ್ಮಿಗಳು

ವೃದ್ದ ದಂಪತಿಗಳಿಗೆ‌ ಮಕ್ಕಳು ಇರಲಿಲ್ಲ

80 ಎಕರೆ ಜಮೀನು ಹೊಂದಿದ್ದ ಮುರುಳೀಧರ್

ದಂಪತಿ ಇಬ್ಬರು ತೋಟದ ಮನೆಯಲ್ಲಿ ವಾಸವಿದ್ದರು

ಮುರುಳೀಧರ್ ತಂದೆ ಕೃಷ್ಣಮೂರ್ತಿ
ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು


ಸರ್ಕಾರ ಅವರಿಗೆ ಎಂಭತ್ತು ಎಕರೆ ಜಮೀನು ನೀಡಿತ್ತು

ಮುರುಳೀಧರ್ ಬಿ.ಎಸ್ಸಿ. ಅರ್ಗಿಕಲ್ಚರ್  ವ್ಯಾಸಂಗ ಮಾಡಿದ್ದರು

ಕೃಷಿಯಲ್ಲಿ ಆಸಕ್ತಿ ಹೊಂದಿದ್ದರಿಂದ ಗ್ರಾಮದ ಹೊರಗಿರುವ ಎಂಭತ್ತು ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ

ಸ್ಥಳಕ್ಕೆ ಎಸ್.ಪಿ. ಶ್ರೀನಿವಾಸಗೌಡ ಭೇಟಿ ಪರಿಶೀಲನೆ

ಸರಣಿ ಕೊಲೆಗಳಿಂದ ಬೆಚ್ಚಬಿದ್ದ ಜಿಲ್ಲೆಯ ಜನತೆ

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Post a Comment

0 Comments