ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಹಾಸನ : ಎಸಿಬಿ ಇನ್ಸ್ ಪೆಕ್ಟರ್ ಗಳಾದ ಜಗದೀಶ್, ಭರತ್ ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ

ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ನಿಟ್ಟೂರು ಗ್ರಾಮ ಪಂಚಾಯತಿ ಸೋಮಶೇಖರ್ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ 

ಕೃಷಿಕ ಎಂದು ಸರ್ಟಿಫಿಕೇಟ್ ನೀಡಲು ರೈತನಿಂದ 8 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸೋಮಶೇಖರ್

ಇಪ್ಪತ್ತು ದಿನಗಳ ಹಿಂದೆ ಒಂದು ಸಾವಿರ ಅಡ್ವಾನ್ಸ್ ಹಣ ಕೂಡ ಪಡೆದಿದ್ದ

ಸಿಂಗಟಗೆರೆ ರೈತ ಮಾಂತೇಗೌಡ ಎಸಿಬಿಗೆ ದೂರು ನೀಡಿದ್ದರು

ಇಂದು ಉಳಿದ ಹಣ ಪಡೆಯುವಾಗ ಹಾಸನದಲ್ಲಿ ಎಸಿಬಿ ಬಲೆಗೆ

Post a Comment

0 Comments