ಹೊಗೆಸೊಪ್ಪಿನ ಬ್ಯಾರಲ್ ಮನೆ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ ನಷ್ಟ

ಅರಕಲಗೂಡು:-ಹೊಗೆಸೊಪ್ಪಿನ ಬ್ಯಾರಲ್ ಮನೆ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿರುವ ಘಟನೆ ಇಂದು ತಾಲೂಕಿನ ರಾಮನಾಥಪುರ ಹೋಬಳಿ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ .
ಮನೆ ಬೆಂಕಿಗಾಹುತಿಯಾದ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆಧಾವಿಸಿ ಬೆಂಕಿ ನಂದಿಸುವಲ್ಲಿಯಶಸ್ವಿಯಾಗಿದ್ದು
ಮನೆ ಮಾಲೀಕ ಮಲ್ಲೇಶ್ ಮಾತನಾಡಿ ಈ ಬೆಳೆಯನ್ನು ನಂಬಿಕೊಂಡು ಲಕ್ಷಾಂತರ ರೂ ಸಾಲ ಮಾಡಿದ್ದೆ ಆದರೆ ದೇವರು ನನಗೆ ಈ ರೀತಿಯ ಅನ್ಯಾಯ ಮಾಡಿದ್ದಾನೆ  ಸರಕಾರವನ್ನು ನೆರವಿಗೆ ಧಾವಿಸಬೇಕಿದೆ ಎಂದರು .

Post a Comment

0 Comments