ಮುಂದೆ ಬರಲಿರುವ ಹಬ್ಬಗಳ ಕುರಿತು ಕೊವೀಡ್ ೧೯ ನಿಯಮದಂತೆ ಸೋಂಕು ನಿಯಂತ್ರಣ ತಡೆಗಟ್ಟಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹಾಸನ-ಮುಂದೆ ಬರಲಿರುವ ಹಬ್ಬಗಳ ಕುರಿತು ಕೊವೀಡ್ ೧೯ ನಿಯಮದಂತೆ ಸೋಂಕು ನಿಯಂತ್ರಣ ತಡೆಗಟ್ಟಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅಕ್ಬೋಬರ್ ತಿಂಗಳಲ್ಲಿ ಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ,ಗಣೇಶ ಚತುರ್ಥಿ ದುರ್ಗಾ ಪೂಜೆ ಅಚರಿಸುವಾಗ ಜನದಟ್ಟಣೆ ಸೇರದಂತೆ ನಿಯಮ ಜಾರಿಗೊಳಿಸಲಾಗಿದೆ.

ಕೊರೊನಾ ಸೋಂಕಿನ ಸರಪಳಿಯನ್ನು ಕತ್ತರಿಸಲು ಅನುಕೂಲವಾಗುವಂತೆ ಜನ ಸಂದಣಿ ಸೇರಬಾರದು. ಸಾಮಾಜಿಕ ರಾಜಕೀಯ ಮನೋರಂಜನೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬಾರದು ಎಂದು ತಿಳಿಸಲಾಗಿದೆ ಅಲ್ಲದೇ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ದೇವಾಲಯ ಚರ್ಚು ಮಸೀದಿಗಳಲ್ಲಿ ಜನ ಸೇರದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಖಾರಿಗಳಿಗೆ ಸಊಚಿಸಲಾಗಿದೆ.

Post a Comment

0 Comments