ಕಳಪೆ ರಸ್ತೆ ಕಾಮಗಾರಿ ಕರವೇ ನೇತೃತ್ವದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ


ಆಲೂರು:-ತಾಲೂಕಿನ ಕಾಡ್ಲೂರುಕೂಡಿಗೆ ಗ್ರಾಮದಿಂದ ರಾಯರಕೊಪ್ಪಲು ಗ್ರಾಮಕ್ಕೆ ಸಂಪರ್ಕಕಲ್ಪಿಸುವ ನೂತನ ರಸ್ತೆ ಕಾಮಗಾರಿಯೂ ಕಳಪೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ಇಂದು ಕಾಡ್ಲೂರುಕೂಡಿಗೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು 
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತರು ಸಂಸದರ ಅನುದಾನದಲ್ಲಿ ರಸ್ತೆ ಕಾಗಾಮಗಾರಿಯನ್ನು ಮಾಡಲಾಗುತ್ತಿದ್ದು ಗುತ್ತಿಗೆದಾರರು ರಸ್ತೆಗೆ  ಗ್ರಾವೆಲ್ ಮಣ್ಣು ಹಾಕುವಬದಲು ಜೇಡಿಮಣ್ಣನ್ನು ಹಾಕಿ ಕಳಪೆ ರಸ್ತೆ ಕಾಮಗಾರಿಯನ್ನು ಮಾಡುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ ಎಂದರು

Post a Comment

0 Comments