ಕ್ಷೇತ್ರದ ಅಭಿವೃದ್ಧಿ ಮರೆತ ಹಾಸನ ಶಾಸಕರು

ಹಾಸನ:- ತಾಲ್ಲೂಕು ಸಮಸ್ಯೆಗಳ ಆಗರವಾಗಿ ಮಾರ್ಪಾಡಾಗುತ್ತಿದ್ದು ಇದಕ್ಕೆ ಕ್ಷೇತ್ರದ ಶಾಸಕರೇ ನೇರಹೊಣೆ ಎಂದು ಜಿಪಂ ಉಪಾಧ್ಯಕ್ಷರಾದ 
ಎಚ್ ಪಿ ಸ್ವರೂಪ್ ಆರೋಪಿಸಿದ್ದಾರೆ 
ನಗರದ ತಮ್ಮಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಾದ್ಯಂತ ರಸ್ತೆ ,ಕುಡಿಯುವ ನೀರಿನ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದರು ಅದನ್ನು ನಿಭಾಯಿಸುವಲ್ಲಿ ಶಾಸಕರು ವಿಫಲವಾಗಿದ್ದು ಇತ್ತೀಚೆಗೆ ಹಾಸನ ನಗರದ ಸ್ಮಶಾನದಲ್ಲಿ ಶವದ
ಅಂತ್ಯಸಂಸ್ಕಾರಕ್ಕೂ ಜನರು ಕಾಯುವಂತ ಪರಿಸ್ಥಿತಿ ಎದುರಾಗಿದೆ ಎಂದರು

Post a Comment

0 Comments