ಹಾಸನ: ಪೆಟ್ರೋಲ್ ಸುರಿದು ವ್ಯಕ್ತಿಯನ್ನು ಜೀವಂತ ದಹಿಸಿದ್ದ ಕೊಲೆ ಕೇಸ್
ಕೊಲೆ ಆರೋಪಿಯನ್ನ ಬಂಧಿಸಿದ ಹೊಳೆನರಸೀಪುರ ಪೊಲೀಸರು
ಕುಡಿದ ಅಮಲಿನಲ್ಲಿ ಬಾರ್ ನೊಳಗೆ ಇಬ್ಬರ ನಡುವೆ ಗಲಾಟೆ
ಇದನ್ನೇ ನೆಪ ಮಾಡಿಕೊಂಡು ಮಲಗಿದ್ದ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ದುರುಳ
ಹೊಳೆನರಸೀಪುರ ರೌಡಿ ಶೀಟರ್ ಮಹೆಬೂಬ್ ಖಾನ್ ನಿಂದ ಕ್ರೌರ್ಯ
ಕುಡಿದು ಬಾರ್ ಮುಂದೆ ಮಲಗಿದ್ದ ರಮೇಶ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಖಾನ್
ಅಗಸ್ಟ್ 9 ರಂದು ತೀವ್ರ ಸುಟ್ಟ ಗಾಯದಿಂದ ಆಸ್ಪತ್ರೆಗೆ ಸೇರಿದ್ದ ರಮೇಶ್ ಅಗಸ್ಟ್22 ರಂದು ಮೃತಪಟ್ಟಿದ್ದರು.
ತನಿಖೆಗಿಳಿದ ಪೊಲೀಸರಿಗೆ 25 ದಿನಗಳ ನಂತರ ಸಿಕ್ಕಿ ಬಿದ್ದ ಹಂತಕ
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು
0 Comments