ಇಬ್ಬರು ಅಂತರಜಿಲ್ಲಾ ಬೈಕ್ ಕಳ್ಳರ ಬಂಧನ ಬೇಲೂರು ಪೊಲೀಸರ ಕಾರ್ಯಾಚರಣೆ

#ಹಾಸನ: ಬೇಲೂರು ಪೊಲೀಸರ ಕಾರ್ಯಾಚರಣೆ
#ಇಬ್ಬರು ಅಂತರಜಿಲ್ಲಾ ಬೈಕ್ ಕಳ್ಳರ ಬಂಧನ
#ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯ ಭರತ್, ಶಂಕರಪುರದ ಜಾನ್ ಸಾಧು ಬಂಧಿತರು

ಆರೋಪಿಗಳಿಂದ 6 ಲಕ್ಷ ಮೌಲ್ಯದ 
8 ದ್ವಿಚಕ್ರ ವಾಹನ ವಶ

ತಾಲೂಕಿನಲ್ಲಿ ಇತ್ತೀಚಿಗೆ ದ್ವಿಚಕ್ರ 
ವಾಹನ ಕಳವು ಹೆಚ್ಚಾಗಿತ್ತು

ಸಿಪಿಐ ಸಿದ್ದರಾಮೇಶ್ವರ್ ಹಾಗೂ ಪಿಎಸ್ಐ ಅಜಯ್ ನೇತೃತ್ವದಲ್ಲಿ ಎಸ್ಪಿ ಶ್ರೀನಿವಾಸ್ ಗೌಡ ತಂಡ ರಚಿಸಿದ್ದರು

ಬೇಲೂರಿನ ಯಗಚಿ ಸೇತುವೆ ಬಳಿ ಅನುಮಾನವಾಗಿ ಅಡ್ಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ

ಈ ವೇಳೆ ಹಣಕ್ಕಾಗಿ ಬೈಕ್ ಕದ್ದಿದ್ದಾಗಿ ಸತ್ಯ ಬಾಯ್ಬಿಟ್ಟ ಖದೀಮರು

ಬೇಲೂರು ಠಾಣೆ ವ್ಯಾಪ್ತಿಯಲ್ಲಿ 3 ಚಿಕ್ಕಮಗಳೂರು 1ಬಸವನಹಳ್ಳಿ1 ಬೆಂಗಳೂರಿನ ಕುಂಬಳಗೋಡು 1, ಮಹಾಲಕ್ಷ್ಮೀ ಲೇಔಟ್ 2 ಕಡೆ ಬೈಕ್ ಕಳವು ಮಾಡಿದ್ದಾಗಿ ತಪ್ಪೊಪ್ಪಿಗೆ

Post a Comment

0 Comments