ಹಾಸನ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಕೋವಿಡ್ ಕುರಿತಂತೆ ಶಾಸಕರು ಹಾಗು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ

ಇಂದು ಹಾಸನ ಉಸ್ತುವಾರಿ ಸಚಿವರು ಹಾಗು ಆಹಾರ ಸಚಿವರಾದ ಕೆ ಗೋಪಾಲಯ್ಯ ನವರು  ಹಾಸನ ಜಿಲ್ಲೆಯಲ್ಲಿ ಅಂಬೇಡ್ಕರ್ ಭವನದಲ್ಲಿ ಕೋವಿಡ್ ಕುರಿತಂತೆ  ಶಾಸಕರು ಹಾಗು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು . ಶಾಸಕರಾದ ಹೆಚ್ ಡಿ ರೇವಣ್ಣ ಶಿವಲಿಂಗೇಗೌಡ ಎ ಟಿ ರಾಮಸ್ವಾಮಿ ಬಾಲಕೃಷ್ಣ ಪ್ರಿತಮ್ ಗೌಡ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ  ಡಿ ಸಿ ಎ ಸಿ .ಎಸ್ ಪಿ ಉಪಸ್ಥಿತರಿದ್ದರು: 
ಕರೋನಾ ತಡೆಗಟ್ಟಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಯಶಸ್ವಿಯಾಗಿ ನಡೆಸಲಾಯಿತು

Post a Comment

0 Comments