ಎಲ್ಲಿಂದಲೋ ಬಂದು ತಮ್ಮ ರಾಜಕೀಯ ನೆಲೆ‌ ಕಂಡುಕೊಳ್ಳಲು ಅರಸೀಕೆರೆಗೆ ಹಾಳು ಮಾಡಲು ಹೊರಟಿದ್ದಾರೆ. ಶಾಸಕ ಶಿವಲಿಂಗೇಗೌಡ

*ಎಲ್ಲಿಂದಲೋ ಬಂದು ತಮ್ಮ ರಾಜಕೀಯ ನೆಲೆ‌ ಕಂಡುಕೊಳ್ಳಲು ಅರಸೀಕೆರೆಗೆ ಹಾಳು ಮಾಡಲು ಹೊರಟಿದ್ದಾರೆ.*

*ಸ್ವಪಕ್ಷದವರ ವಿರುದ್ದವೇ ಷಡ್ಯಂತ್ರ ರೂಪಿಸಿ ಕಾಲೆಳೆದು, ಕೇಸ್ ಗಳನ್ನು ಹಾಕಿಸುವ ಇವರು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ.*

*ಸಿಎಂ ನಿಕಟಪೂರ್ವ ಕಾರ್ಯದರ್ಶಿ ಎನ್ ಆರ್ ಸಂತೋಷ್ ವಿರುದ್ಧ ಹರಿಹಾಯ್ದ ಶಾಸಕ ಶಿವಲಿಂಗೇಗೌಡ*

*ನಗರಸಭೆ ಒಳಚರಂಡಿ ಅನುದಾನ ವಿಷಯದಲ್ಲಿ ಸುಳ್ಳು ಹೇಳಿ ಪತ್ರಿಕಾಗೋಷ್ಠಿ ನಡೆಸಿ ಕ್ಷೇತ್ರದ ಜನತೆ ದಾರಿ ತಪ್ಪಪಿಸುವ ಕೆಲಸ ಮಾಡಿದರೆ ಜನ ಕೇಳಲ್ಲ*

*ನಾನು ಅಭಿವೃದ್ಧಿ ಕಾರ್ಯ ಮಾಡಿಲ್ಲಾ ಅಂದ್ರೆ ಮುಂದಿನ ಚುನಾವಣೆಯಲ್ಲಿ ಜನ ನನ್ನನ್ನು ಸೋಲಿಸುತ್ತಾರೆ.*

*ಅರಸೀಕೆರೆ ಶಾಸಕ ನಂ.1 ಎಂದು ಇಡೀ ರಾಜ್ಯಕ್ಕೆ ಗೊತ್ತಿದ್ದೆ, ನನ್ನ ಬಗ್ಗೆ ಮಾತಾಡಲು ಇವನು ಯಾರು, ಯಾವ ಅಧಿಕಾರಿದಲ್ಲಿ ಇದ್ದಾನೆ, ಏಕವಚನದಲ್ಲೆ ಬೈಯುತ್ತಾ ಆಕ್ರೋಶಗೊಂಡ ಶಿವಲಿಂಗೇಗೌಡ*

Post a Comment

0 Comments