*2016 ರಲ್ಲಿ ನಗರದಲ್ಲಿ ನಡೆದ ಕೊಲೆ ಆರೋಪಿ ಜೀವ ಈಗ ಕೊಲೆಯಲ್ಲಿ ಅಂತ್ಯ*
*ಅರಸೀಕೆರೆ ತಾಲ್ಲೂಕು ತಿರುಪತಿ ಸಮೀಪ ಕೊಲೆಯಾಗಿರುವ ಶವ ಪತ್ತೆ*
*ಮಂಗಳವಾರ ರಾತ್ರಿ ಕೊಲೆಯಾಗಿರುವ ಶಂಕೆ, ನವಾಜ್ (27) ಕೊಲೆಗೀಡಾಗಿರುವ ವ್ಯಕ್ತಿ,*
*2016ರಲ್ಲಿ ನಗರದಲ್ಲಿ ವರುಣ್ ಎಂಬಾತನ ಕೊಲೆ ಪ್ರಕರಣದ ಪ್ರಮುಖ ಆರೋಪಿ ನವಾಜ್*
*ಸ್ಥಳಕ್ಕೆ ಡಿಎಸ್ಪಿ ಎಲ್ ನಾಗೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಬೇಟಿ ಪರಿಶೀಲನೆ*
0 Comments