ನೀರಿನ ಸಂಪ್ ಒಳಗೆ ಬಿದ್ದು ಮೂರು ತಿಂಗಳ ಬಾಣಂತಿ ಅನುಮಾನಾಸ್ಪದ ಸಾವು


*ನೀರಿನ ಸಂಪ್ ಒಳಗೆ ಬಿದ್ದು ಮೂರು ತಿಂಗಳ ಬಾಣಂತಿ ಅನುಮಾನಾಸ್ಪದ ಸಾವು*

*ವರದಕ್ಷಿಣೆ ಕಿರುಕುಳ ಹಿನ್ನಲೆ, ಕೊಲೆ ಆರೋಪ, ಕೊಲೆ ಮಾಡಿ ನೀರಿನಲ್ಲಿ ಹಾಕಿರುವ ಸಂಶಯ*

ಭವ್ಯ ಕೊಂ ಜಗದೀಶ್ (19) ಮೃತ ದುರ್ದೈವಿ...

*ಗಂಡ ಮತ್ತು ಅವರ ಮನೆಯವರ ವಿರುದ್ಧ ಕೊಲೆ ಆರೋಪ ಮಾಡುತ್ತಿರುವ ಪೋಷಕರು...*

*ಅರಸೀಕೆರೆ ತಾಲ್ಲೂಕಿನ, ಮಾಲೇಕಲ್ ತಿರುಪತಿ ಗ್ರಾಮದಲ್ಲಿ ಘಟನೆ.*

*ಭವ್ಯ ಎರಡು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು*

*ಒಂದು ವರ್ಷದ ಹಿಂದೆ ಮೇಳೇನಹಳ್ಳಿ ಗ್ರಾಮದ ಭವ್ಯ ಅವರನ್ನು ಜಗದೀಶ್ ಜೊತೆ ಮದುವೆ ಮಾಡಲಾಗಿತ್ತು*

*ಮದುವೆ ಆದಾಗಿನಿಂದ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪ*

*ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ*

*ಸ್ಥಳಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್, ನಗರ ಠಾಣೆ ಪಿಎಸ್ಐ, ಗ್ರಾಮಾಂತರ ಪೊಲೀಸ್ ಭೇಟಿ,‌ಮಹಜರು*

Post a Comment

0 Comments