ಹಾಸನ: ಅಪರಿಚಿತ ವಾಹನ ಡಿಕ್ಕಿಚಿರತೆ ಸಾವು




ಹಾಸನ ತಾಲ್ಲೂಕಿನ ಮಡೆನೂರು ಗೇಟ್ ಬಳಿ‌ ಇಂದು ತಡರಾತ್ರಿ ಘಟನೆ

ಎಂಟು ವರ್ಷದ ಹೆಣ್ಣು ಚಿರತೆ‌ ಮೃತ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ದುರಂತ

ಚಿತಾಗೆ ಡಿಕ್ಕಿ‌ ಹೊಡೆದಿರುವ ಅಪರಿಚಿತ ವಾಹನ

ಆಹಾರ‌ ಹುಡುಕಿ ಅಲೆಯುತ್ತಿದ್ದ ಚಿರತೆ

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ‌ಭೇಟಿ, ಪರಿಶೀಲನೆ

ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
 
#

Post a Comment

0 Comments