ಅರಕಲಗೂಡು : ಕೆಮಿಕಲ್ ಸಾಗುತ್ತಿದ್ದ ಲಾರಿ ಪಲ್ಟಿ; ಇಬ್ಬರು ಯುವಕರು ಸಜೀವ ದಹನ


ಅರಕಲಗೂಡು : ಕೆಮಿಕಲ್ ಸಾಗುತ್ತಿದ್ದ ಲಾರಿ ಪಲ್ಟಿ; ಇಬ್ಬರು ಯುವಕರು ಸಜೀವ ದಹನ

ಅರಕಲಗೂಡು : ಕೆಮಿಕಲ್ ಸಾಗುತ್ತಿದ್ದ ಲಾರಿ ಪಲ್ಟಿ ಇಬ್ಬರು ಯುವಕರು ಸಜೀವ ದಹನ 

ಮತ್ತೊಬ್ಬ  ವ್ಯಕ್ತಿ ಆಸ್ಪತ್ರೆಯಲ್ಲಿ ಮರಣ

 ತಾಲ್ಲೂಕಿನ ಬಸವನಹಳ್ಳಿ ಗ್ರಾಮ ಬಳಿ ಸಂಭವಿಸಿದ ಘಟನೆ.

ಮೈಸೂರು ರಿಲಯನ್ಸ್ ಕಂಪನಿಯಿಂದ ಹಾಸನ ಹಿಮತ್ ಸಿಂಗ್ ಕಂಪನಿಗೆ ಸೋಡಿಯಂ ಕ್ಲೋರೈಡ್ ಕೆಮಿಕಲ್ ಸಾಗಿಸುವ ವೇಳೆ ಅವಘಡ.



ಅರಕಲಗೂಡು ತಾಲ್ಲೂಕಿನ  ಗಂಗನಾಳು ಸಮೀಪ ರಾತ್ರಿ ಸುಮಾರು 10-30 ಗಂಟೆ ವೇಳೆಯಲ್ಲಿ  ಕೆಮಿಕಲ್ ತುಂಬಿದ ಲಾರಿ ಮಗುಚಿಕೊಂಡು ,  ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದಾಗ ಗ್ರಾಮಸ್ಥರು ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿ ಸ್ಥಳಕ್ಕೆ ಬಂದು ಗ್ರಾಮಸ್ಥರ ಸಹಾಯದಿಂದ ಬೆಂಕಿ 

ನಂದಿಸಲಾತಿತು.

  ಲಾರಿಯಲ್ಲಿ  ಇದ್ದ  ಪ್ರಮೋದ್ ( 45) ಪರಮೇಶ್ (40) ಸ್ಥಳದಲ್ಲಿ ಮೃತ ಪಟ್ಟಿದ್ದು, ಚಾಲಕ ಪರಮೇಶ್ ( 40) ಹಾಸನದ ಸರ್ಕಾರಿ ಆಸ್ಪತ್ರೆ ಯಲ್ಲಿ ಮೃತಪಟ್ಟಿರುತ್ತಾರೆ.ಘಟನೆಯಲ್ಲಿ ಒಟ್ಟು ಮೂರು ಜನ ಮೃತಪಟ್ಟಿರುತ್ತಾರೆ.

ಲಾರಿಯು ಹಾಸನ ಹೊರವಲಯದಲ್ಲಿರುವ ಹಿಮಾತ್ ಸಿಂಗ್  ಬಟ್ಟೆ ಕಾರ್ಖಾನೆಗೆ ಸೇರಿದ ರಾಸಾಯನಿಕ ಪದಾರ್ಥಗಳನ್ನು ಮೈಸೂರಿನಿಂದ ಹಾಸನಕ್ಕೆ ತರುವಾಗ ಲಾರಿ ಚಾಲಕ ಮತ್ತು  ಇತರೆ ಇಬ್ಬರೂ ಅರಕಲಗೂಡು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದವರಾಗಿದ್ದು  ಊರಿಗೆ ಬಂದು ವಾಪಸ್ ಹೋಗುವಾಗ ಘಟನೆ ಸಂಭವಿಸಿರುತ್ತೆ.  ದುರಂತದಲ್ಲಿ ಲಾರಿ ಅರ್ದ ಬರ್ದ ಸುಟ್ಟು ಹೋಗಿದ್ದು ,ಸ್ಥಳಕ್ಕೆ ಅರಕಲಗೂಡು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

Post a Comment

0 Comments