ಬೇಲೂರು ಕಾರು ನಿಯಂತ್ರಣ ತಪ್ಪಿ ಪಲ್ಟಿ

ಬೇಲೂರು: ಕಾರು ನಿಯಂತ್ರಣ ತಪ್ಪಿ ಪಲ್ಟಿ

ಓರ್ವ ಸಾವು, ಶಶಿ ಎಂಬಾತನಿಗೆ ಗಂಭೀರ ಗಾಯ, ಹಾಸನ‌ ಆಸ್ಪತ್ರೆಗೆ ದಾಖಲು

ಬೆಟ್ಟದಕೇಶವಿ ಗ್ರಾಮದ ಪ್ರೀತಂ(28) ಮೃತ

ಬೇಲೂರಿನಲ್ಲಿ  ನಡೆಯುತ್ತಿರುವ ಬಂದೂಕು ತರಬೇತಿ ಕೇಂದ್ರಕ್ಕೆ ಬರುತ್ತಿದ್ದ ಪ್ರೀತಂ

ಮೂಡಿಗೆರೆ ರಸ್ತೆ ಬಳ್ಳೂರು ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ದೇಗುಲದ ಮುಂಭಾಗ ಘಟನೆ

ಲಾರಿ ಹಿಂದಿಕ್ಕುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ‌ಕಾರು

ಗಂಭೀರ‌ ಗಾಯಗೊಂಡ ಪ್ರೀತಂ ಸ್ಥಳದಲ್ಲೇ ಸಾವು

ಸ್ಥಳಕ್ಕೆ‌  ಬೇಲೂರು  ಸಿಪಿಐ ಸಿದ್ದರಾಮೇಶ್ವರ್ ಭೇಟಿ ನೀಡಿ, ಪರಿಶೀಲನೆ

Post a Comment

0 Comments