| ಹಾಸನಾಂಬೆ ಆನ್ ಲೈನ್ ದರ್ಶನ, ಜಾತ್ರೆಗೆ ಆರಂಭದಲ್ಲೆ ವಿಘ್ನ ತಂದೊಡ್ಡಿದ ಜಿಲ್ಲಾಡಳಿತ!|
ಹಾಸನಾಂಭೆ ದೇವಿ ಜಾತ್ರಾ ಮಹೋತ್ಸವದ ಸುಸ್ವಾಗತ ಕೋರುವ ಹೆಬ್ಬಾಗಿಲು, ನಗರದ ಹೊರ ವಲಯ ಭೂವನಹಳ್ಳಿ ಕೂಡಿನಲ್ಲಿ ಮುರಿದು ಬಿದ್ದಿದೆ.
ದೇವಿಯ ಆನ್ ಲೈನ್ ದರ್ಶನ ಮತ್ತು ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಕ್ಕೆ ಜಿಲ್ಲಾಡಳಿತ ಲಕ್ಷಾಂತರ ರೂಪಾಯಿ ವ್ಯಯ ಮಾಡಿದೆ. ಈ ಬಗ್ಗೆ ಅಪಸ್ವರಗಳು ಎದ್ದಿರುವಾಗಲೇ, ಇನ್ನೂ ಆರಂಭದ ದಿನವೇ ಸ್ವಾಗತ ಕಮಾನು ಕುಸಿದಿರುವುದು ಜಿಲ್ಲಾಡಳಿತದ ನಿರ್ಲಕ್ಷ್ತ ಹಾಗೂ ಕಳಪೆ ನಿರ್ವಹಣೆಗೆ ಉದಾಹರಣೆ ಆಗಿದೆ.
0 Comments