ನಗರದ ಹಾಸನಾಂಬ ದೇವಾಲಯದ ಹುಂಡಿಹಣ ಎಣಿಕೆ ಕಾರ್ಯ ಮುಕ್ತಾಯವಾಗಿದೆ.

ಹಾಸನ: ನಗರದ ಹಾಸನಾಂಬ ದೇವಾಲಯದ ಹುಂಡಿಹಣ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಈ ವಿಚಾರವಾಗಿ  ಸುದ್ದಿಗಾರರಿಗೆ ಮಾಹಿತಿ ನೀಡಿರುವ ತಹಸೀಲ್ದಾರ್ ಶಿವಶಂಕರಪ್ಪ, ಹಾಸನಾಂಬ ದೇವಾಲಯದ ಹುಂಡಿಯಲ್ಲಿ 21 ಲಕ್ಷದ 34 ಸಾವಿರದ 52 ರೂಪಾಯಿಗಳು, ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ, 1 ಲಕ್ಷದ 45 ಸಾವಿರದ 720 ರೂಪಾಯಿಗಳು, ಒಟ್ಟು 22 ಲಕ್ಷದ 72 ಸಾವಿರದ 772 ರೂಪಾಯಿ ಹಣ ಸಂಗ್ರಹವಾಗಿದೆ ಎಂದರು.

Post a Comment

0 Comments