ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದ ಕಂಟೈನರ್.

ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದ ಕಂಟೈನರ್. 

 ರಾಷ್ಟ್ರೀಯ ಹೆದ್ದಾರಿ 75 ರ  ಪಾಳ್ಯ ಸಮೀಪ ನಡೆದ ಘಟನೆ. 

 ಮಂಗಳೂರಿನಿಂದ ಪ್ಲಾಸ್ಟಿಕ್ ವಸ್ತುಗಳು ತುಂಬಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದ ಕಂಟೈನರ್. 

 ಘಟನೆಯಲ್ಲಿ ಕನಕಪುರ ಮೂಲದ ಚಾಲಕ ಶ್ರೀಕಾಂತ್( 39 ) ತೀವ್ರ ಸ್ವರೂಪದ ಗಾಯಗಳಾಗಿ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. 

 ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Post a Comment

0 Comments