ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ತಡರಾತ್ರಿ ತಾಲ್ಲೂಕಿನ ಕಡುವಿನ ಕೋಟೆ ಗ್ರಾಮದ ಬಳಿ ನೆಡೆದಿದೆ

ಹೊಳೆನರಸೀಪುರ:- ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರ ತಡರಾತ್ರಿ ತಾಲ್ಲೂಕಿನ ಕಡುವಿನ ಕೋಟೆ ಗ್ರಾಮದ ಬಳಿ ನೆಡೆದಿದೆ
ಹಾಸನ ನಗರದ ಕಾರ್ಖಾನೆಯಿಂದ ಕೆರಳಕ್ಕೆ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿಯಾಗಿ ಲಾರಿಯಲ್ಲಿದ್ದ 900 ಬಾಕ್ಸ್ ಮದ್ಯದ ಬಾಟೆಲ್ ಗಳು ನಾಶವಾಗಿದ್ದು ವಿಷಯ ತಿಳಿದ ಅಬಕಾರಿ ಇಲಾಖೆಯ ಇನ್ಸಪೆಕ್ಟರ್ ಶಂಕರಪ್ಪ ಸ್ಥಳಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.

Post a Comment

0 Comments