ಬೇಲೂರು ತಾಲ್ಲೂಕಿನ ಬಿಟ್ರುವಳ್ಳಿದ ಜಮೀನಿನಲ್ಲಿ ಬೀಡು ಬಿಟ್ಟಿದ್ದ ಆನೆಗಳು ಇದ್ದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸುವಂತೆ ತಿಳಿಸಿ ರೈತರಿಗೆ ಸೂಕ್ತ ಪರಿಹಾರಕ್ಕೆ ಸರ್ಕಾರದಿಂದ ಒತ್ತಾಯ ಮಾಡಲಾಗುವುದು ಎಂದು* ತಿಳಿಸಿದರು.

 ಬೇಲೂರು ತಾಲ್ಲೂಕಿನ  ಬಿಟ್ರುವಳ್ಳಿದ ಜಮೀನಿನಲ್ಲಿ ಬೀಡು ಬಿಟ್ಟಿದ್ದ ಆನೆಗಳು ಇದ್ದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಸೂಕ್ತ  ಕ್ರಮ ವಹಿಸುವಂತೆ ತಿಳಿಸಿ ರೈತರಿಗೆ ಸೂಕ್ತ ಪರಿಹಾರಕ್ಕೆ ಸರ್ಕಾರದಿಂದ ಒತ್ತಾಯ ಮಾಡಲಾಗುವುದು ಎಂದು* ತಿಳಿಸಿದರು. 
ಈ ಸಂದರ್ಭದಲ್ಲಿ ಬೇಲೂರು  ಕ್ಷೇತ್ರದ ಶಾಸಕರಾದ ಕೆ ಎಸ್ #ಲಿಂಗೇಶ್, ಎ ಪಿ ಎಂ ಸಿ ಅಧ್ಯಕ್ಷರಾದ ಸಿ ಹೆಚ್, ಮಹೇಶ್, ಸದಸ್ಯರಾದ ಕುಮಾರ್,ಜಗದೀಶ್,  ಕೃಷ್ಣೇಗೌಡ್ರು, ಹಾಗೂ ಎಲ್ಲಾ ಅರಣ್ಯ ಇಲಾಖೆಯ ಮುಖ್ಯಸ್ಥರು,ಮತ್ತು  ಗ್ರಾಮಸ್ಥರು ಉಪಸ್ಥಿತರಿದ್ದರು.

Post a Comment

0 Comments