ಬೇಲೂರು:-ತಾಲ್ಲೂಕಿನ ಹಳೆಬೀಡು ಗ್ರಾಮದಲ್ಲಿ ,ಕುಸಿತವಾದ ಕೆರೆ ಎರಿಯನ್ನು ಮಾಜಿ ಸಚಿವರಾದ ಬಿ. ಶಿವರಾಂ ಇಂದು ವೀಕ್ಷಣೆಮಾಡಿದರು.

ಬೇಲೂರು:-ತಾಲ್ಲೂಕಿನ ಹಳೆಬೀಡು ಗ್ರಾಮದಲ್ಲಿ ,ಕುಸಿತವಾದ ಕೆರೆ ಎರಿಯನ್ನು ಮಾಜಿ ಸಚಿವರಾದ ಬಿ. ಶಿವರಾಂ ಇಂದು ವೀಕ್ಷಣೆಮಾಡಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಶಿವರಾಂ , ಕೆರೆಯಲ್ಲಿ ನೀರು ಹೆಚ್ಚಾಗಿರುವುದರಿಂದ ಏರಿಕುಸಿತ ಕಂಡಿದ್ದು, ತಕ್ಷಣದಲ್ಲೇ ಏರಿಯನ್ನು ದುರಸ್ತಿ ಪಡಿಸುವಂತೆ ಸಂಭವಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ,ಹಾಜರಿದ್ದರು .

Post a Comment

0 Comments