ಮಾಸ್ಕ್ ವಿತರಣಾ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ

ಕರುನಾಡ ಸೇವಕರು(ನೋ) ಹಾಸನ ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ(ನೋ)ಹಾಸನ ಜಿಲ್ಲಾ ಘಟಕ ಹಾಗೂ ಚನ್ನರಾಯಪಟ್ಟಣ  ತಾಲೂಕು ಘಟಕ ಕರುನಾಡ ಸೇವಕರು ರಾಜ್ಯಾಧ್ಯಕ್ಷರು ಲೋಕೇಶ್ ಗೌಡ ಮಂಡ್ಯ ಹಾಗೂ  ರಾಜ್ಯ ಕಾರ್ಯದರ್ಶಿ ದಿಲೀಪ್ ಜೋಡಿಗಟ್ಟೆ ಹಾಗೂ ಹಾಸನ ಜಿಲ್ಲಾಧ್ಯಕ್ಷರು ಸಂತೋಷ್ ಗೌಡ ಸಂತೋಷ್ ಗೌಡ ಹಾಗೂ ಅಜಿತ್ ಯಕ್ಷ ರಾಷ್ಟ್ರೀಯ ಮಾನವ ಹಕ್ಕುಗಳು ಸಮಿತಿ ಸಂಸ್ಥಾಪಕರು ರಾಷ್ಟ್ರೀಯ ಅಧ್ಯಕ್ಷರು ಪ್ರಭು ಡಿ ಜೆ ಹಾಗೂ ಹಾಸನ ಜಿಲ್ಲಾಧ್ಯಕ್ಷರು G Manju ಹಾಗೂ ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷರು Sharu Khan  ಇವೆರಡು ತಂಡದ ನೇತೃತ್ವದಲ್ಲಿ ನಡೆದ ಕೊರೋನ ವೈರಸ್ ಮಾಸ್ಕ್ ವಿತರಣಾ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

Post a Comment

0 Comments