ಚನ್ನರಾಯಪಟ್ಟಣದಲ್ಲಿ ತಂದೆಯಿಂದಲೇ ಮಗನ‌ ಹತ್ಯೆ ಪ್ರಕರಣ

ಹಾಸನ: ಚನ್ನರಾಯಪಟ್ಟಣದಲ್ಲಿ ತಂದೆಯಿಂದಲೇ ಮಗನ‌ ಹತ್ಯೆ ಪ್ರಕರಣ

ಎಲ್ಲಾ 6 ಆರೋಪಿಗಳನ್ನು ಬಂಧಿಸಿದ ಪೊಲೀಸರು

ಆಗಸ್ಟ್ 27 ರ ರಾತ್ರಿ ಪುನೀತ್ ಎಂಬಾತನನ್ನು ಶೂಟೌಟ್ ಮಾಡಲಾಗಿತ್ತು

ಕುಟುಂಬ ಕಲಹ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದಿದ್ದ ಕೊಲೆ

ಪುನೀತ್ ತಂದೆ ಹೇಮಂತ್, ಕಾಂತರಾಜು, ಪ್ರಶಾಂತ್, ಸುನಿಲ್, ನಂದೀಶ, ನಾಗರಾಜ್ ಬಂಧಿತರು

ಮಂಡ್ಯ ಜಿಲ್ಲೆಯ ನಾಗರಾಜ್ ಬಂದೂಕು ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ

ಆರೋಪಿಗಳಲ್ಲಿ ಹೇಮಂತ್, ಪ್ರಶಾಂತ್ ತಂದೆ ಮಗ, ಕಾಂತರಾಜು ಸಂಬಂಧಿ

ಒಬ್ಬ ಯುವಕನ ಜೀವ ತೆಗೆಯಲು ನಾಲ್ಕೈದು ತಿಂಗಳಿಂದ ಪ್ಲಾನ್ ಮಾಡಿದ್ದ ಕಿಲ್ಲರ್ಸ್

ಕೆರೆ ಏರಿ ಮೇಲೆ ಸ್ವಾಮಿ, ನಂದೀಶ್ ಮತ್ತು ಕಾಂತರಾಜು ಕಾದು ಹಲ್ಲೆ ಮಾಡಿದ್ದರು

ಇನ್ನಿಬ್ಬರು ಪುನೀತ್ ಬಗ್ಗೆ ಮಾಹಿತಿ‌ ನೀಡಿದ್ದರು

2 ಲಕ್ಷ ರೂ.ಗಳಿಗೆ ಸುಪಾರಿ ನೀಡಿದ್ದ ಹೇಮಂತ್

ಮುಂಗಡವಾಗಿ 5 ಸಾವಿರ ನೀಡಿದ್ದ ದುರುಳ ತಂದೆ

ಆರೋಪಿಗಳಿಂದ 6 ಬಂದೂಕು, 
ಒಂದು ಮಾರುತಿ ಕಾರು, ಮೂರು ಬೈಕ್, 
5 ಮೊಬೈಲ್ ವಶ

1.88 ಲಕ್ಷ ರೂ ನಗದು ವಶ, ಎಲ್ಲಾ ಸ್ವತ್ತುಗಳ ಒಟ್ಟು ಮೌಲ್ಯ 7 ಲಕ್ಷ ರೂ

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ 
ಎಸ್ಪಿ ಶ್ರೀನಿವಾಸ್ ಗೌಡ ಮಾಹಿತಿ

ಕಗ್ಗಂಟಾಗಿದ್ದ ಪ್ರಕರಣ ಬೇಧಿಸಿದ ತನಿಖಾ ತಂಡಕ್ಕೆ ಎಸ್ಪಿ ಅಭಿನಂದನೆ

Post a Comment

0 Comments