ಹದಿನೈದು ವರ್ಷಗಳ ನಂತರ ಹಾಸನದಲ್ಲಿ ಸದ್ದು ಮಾಡಿದ ಪೊಲೀಸರ ಬಂದೂಕು

ಹಾಸನ : ಹದಿನೈದು ವರ್ಷಗಳ ನಂತರ ಹಾಸನದಲ್ಲಿ ಸದ್ದು ಮಾಡಿದ ಪೊಲೀಸರ ಬಂದೂಕು
# ಹಾಸನ ಎಸ್ಪಿ ಶ್ರೀನಿವಾಸ್ ಗೌಡ ತಂಡದಿಂದ ಪುಂಡರಿಗೆ ದಿಟ್ಟ ಉತ್ತರ
# ಚನ್ನರಾಯಪಟ್ಟಣ ತಾಲ್ಲೂಕಿನ ಕೊಲೆ ಆರೋಪಿ ಮೇಲೆ ಫೈರಿಂಗ್
# ಪ್ರತಿರೋಧ ತೋರಿದ ಆರೋಪಿ 
ಮೇಲೆ ಸಿಪಿಐ ಸಿದ್ದರಾಮೇಶ್ವರರಿಂದ ರಕ್ಷಣೆಗಾಗಿ ಫೈರಿಂಗ್
ಹಾಸನ: ಹಾಸನ ಜಿಲ್ಲೆಯಲ್ಲಿ ವೃದ್ದ ದಂಪತಿಯ ಜೊಡಿಕೊಲೆ ಪ್ರಕರಣ

ಕೊಲೆ ಆರೋಪಿ ಮೇಲೆ‌ ಪೊಲೀಸರ ಫೈರಿಂಗ್

ಬಂಧಿಸಲು ತೆರಳಿದ್ದ ಪೊಲೀಸರ‌ ಮೇಲೆಯೇ ಅಟ್ಯಾಕ್ ಯತ್ನ

ಪೊಲೀಸರತ್ತಲೇ ಆರೋಪಿಗಳಿಂದ ಗುಂಡಿನ ದಾಳಿ

ರಕ್ಷಣೆಗಾಗಿ ಆರೋಪಿಗೆ ಶೂಟ್ 
ಮಾಡಿರೊ‌ ಪೊಲೀಸರು

ಕಾಲಿಗೆ ತೀವ್ರವಾಗಿ ವಾಗಿ ಗಾಯಗೊಂಡು ಉರುಳಿಬಿದ್ದ ಆರೋಪಿ

ಕೂಡಲೇ ಆರೋಪಿಯನ್ನ ವಶಕ್ಕೆ 
ಪಡೆದ ಪೊಲೀಸರು

ಗಾಯಾಳು ಆರೋಪಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ಅಗಸ್ಟ್ 30 ರ ರಾತ್ರಿ ವೃದ್ದ ದಂಪತಿ 
ಹತ್ಯೆ ನಡೆದಿತ್ತು

ಚನ್ನರಾಯಪಟ್ಟಣ ತಾಲ್ಲೂಕಿನ ಆಲಗೊಂಡನಹಳ್ಳಿಯಲ್ಲಿ ‌ನಡೆದಿದ್ದ ಹತ್ಯೆ

ಜಿಲ್ಲೆಯನ್ನ ಬೆಚ್ಚಿ ಬೀಳಿಸಿದ್ದ ಪ್ರಕರಣ ಬೆನ್ನಟ್ಟಿದ್ದ ಖಾಕಿ

ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧಿಸಲು ತೆರಳಿದ್ದಾಗ ಘಟನೆ

Post a Comment

0 Comments