ಅಪಾರ ಪ್ರಮಾಣದ ಬೆಳೆ‌ ದ್ವಂಸ ಮಾಡಿದ ಗಜಪಡೆ

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ನಿಲ್ಲದ ಕಾಡಾನೆ ಹಾವಳಿ
ಇಂದೂ ಅಪಾರ ಪ್ರಮಾಣದ ಬೆಳೆ‌ ದ್ವಂಸ ಮಾಡಿದ ಗಜಪಡೆ
ಹಾಲೆಬೇಲೂರು, ವಡೂರು,ಕಬ್ಬಿನಗದ್ದ,
ರಾಮೇನಹಳ್ಳಿ ಭಾಗದಲ್ಲಿ ಕಾಡಾನೆಗಳ ದಾಂಧಲೆ

ಐವತ್ತು ಎಕರೆ ಪ್ರದೇಶದ ಭತ್ತದ ಪೈರು, ಅಪಾರ ಪ್ರಮಾಣದ ಶುಂಠಿ ಬೆಳೆ ನಾಶ

ರಾತ್ರೋ ರಾತ್ರಿ ಬಂದು ಭತ್ತದ ಪೈರು ತಿಂದು ಹೋಗಿರೋ ಆನೆ ಹಿಂಡು

ದಶಕಗಳ ಸಮಸ್ಯೆಗೆ ಪರಿಹಾರ ನೀಡದ ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ಹಾಲಿ ಹಾಲೆಬೇಲೂರಿನಲ್ಲಿ ಬೀಡು ಬಿಟ್ಟಿರೋ 25 ಕ್ಕೂ ಆನೆಗಳ ಹಿಂಡು

ಬೆಳೆ ಹಾನಿಗೆ ಪರಿಹಾರ ನೀಡಿ, ಕಾಡಾನೆ ಉಪಟಳ ತಪ್ಪಿಸಲು ಗ್ರಾಮಸ್ಥರ ಒತ್ತಾಯ

Post a Comment

0 Comments