ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಸಮೀಪದ ಕೊಲ್ಲಿಹಳ್ಳ ಪ್ರದೇಶದಲ್ಲಿ ನಾಯಿಗಳ ತಲೆಬುರುಡೆ ನೂರಾರು ಸಂಖ್ಯೆಯಲ್ಲಿ ಪತ್ತೆ..

ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಸಮೀಪದ ಕೊಲ್ಲಿಹಳ್ಳ ಪ್ರದೇಶದಲ್ಲಿ ನಾಯಿಗಳ ತಲೆಬುರುಡೆ ನೂರಾರು ಸಂಖ್ಯೆಯಲ್ಲಿ ಪತ್ತೆ..

ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ನಾಯಿಗಳ ತಲೆಬುರುಡೆ ಪತ್ತೆ ಪ್ರಕರಣ.

ನಿರ್ಜನ ಪ್ರದೇಶದಕ್ಕೆ ತಲೆ ಬುರುಡೆ ತಂದೆ ಎಸೆದವರ್ಯಾರು ?

ಮಾಂಸಕ್ಕಾಗಿ ನಡೆಯುತ್ತಿದೆಯೇ ನಾಯಿಗಳ ಮಾರಣ ಹೋಮ

ಪ್ರಕರಣದ ಬಗೆಗೆ ನಾಗರೀಕ ವಲಯದಲ್ಲಿ ತೀವ್ರ ಆಕ್ರೋಶ, ತನಿಖೆಗೆ ಒತ್ತಾಯ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

Post a Comment

0 Comments